ಗ್ರಾಮೀಣ ಪ್ರದೇಶವಾದ ಪರ್ವತಿ, ಹುಲ್ಲಿಕೇರಿ, ಕೋಟೆಕಲ್ ಗ್ರಾಮಗಳಲ್ಲಿ ಸರ್ಕಾರ ಪ್ರೌಢ ಶಾಲೆ ಆರಂಭಿಸಿದ್ದರಿಂದ ಪಟ್ಟಣದಲ್ಲಿ ಆಂಗ್ಲಮಾದ್ಯಮ ಶಾಲೆಗಳು ಆರಂಭವಾದ್ದರಿಂದ ಮಕ್ಕಳ ಕೊರತೆ ಎದುರಾಗಿದೆ.
ಎನ್.ಸಿ.ಮುದಕವಿ, ಉಪ ಪ್ರಾಚಾರ್ಯ, ಬಾಲಕರ ಸರ್ಕಾರಿ ಪ್ರೌಢಶಾಲೆ, ಗುಳೇದಗುಡ್ಡ
ಮೂಲಭೂತ ಸೌಕರ್ಯ ಒದಗಿಸಲು ಶಾಸಕರಿಗೆ ಮನವಿ ಮಾಡಲಾಗಿದೆ. ಅಭಿವೃದ್ಧಿಯ ಭರವಸೆ ನೀಡಿದ್ದಾರೆ.
ಬಸವರಾಜ ದಳವಾಯಿ ,ಉಪಾಧ್ಯಕ್ಷ, ಎಸ್ಡಿಎಂಸಿ, ಬಾಲಕರ ಸರ್ಕಾರಿ ಪ್ರೌಢಶಾಲೆ, ಗುಳೇದಗುಡ್ಡ