ಶಿವಪ್ರಸಾದ ಸ್ವಾಮೀಜಿ ಮಾತನಾಡಿದರು. ಸಿದ್ದಪ್ಪ ಬಿದರಿ, ಶ್ರೀಕಾಂತ ಘೂಳನ್ನವರ, ಶಿವನಗೌಡ ಪಾಟೀಲ, ಸಿದ್ದಪ್ಪ ನಾಜ, ಗೋವಿಂದ ಬೆಳಗಂಟಿ, ಸುರೇಶ ಪರಗನ್ನವರ, ರಾಚಪ್ಪ ಕಳ್ಳೊಳ್ಳಿ, ಸುಭಾಸ ಶಿರಬೂರ, ಬಸವಂತಪ್ಪ ಕಾಂಬಳೆ, ಯಂಕಣ್ಣ ಮರಡಿ, ಈರಣ್ಣ ಸಸಾಲಟ್ಟಿ, ಹೊನ್ನಪ್ಪ ಬಿರಡಿ, ನೇಕಾರ ಸಂಘದ ಶಿವಲಿಂಗ ಟಿರಕಿ, ಮಹಾವೀರ ಪ್ರಭು, ಝುಂಜರವಾಡ ಬಸವರಾಜೇಂದ್ರ ಶರಣರು ಇದ್ದರು.