ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಎಫ್.ಎ. ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ.ಆರ್.ತೇಲಿ, ನಿರ್ದೇಶಕ ನಂದೆಪ್ಪ ದಡ್ಡಿಮನಿ, ವಿರುಪಾಕ್ಷಯ್ಯಾ ಕಂಬಿ, ರುದ್ರಯ್ಯಾ ಕರಡಿ, ಈರಣ್ಣಾ ಬಂಡಿಗಣಿ, ಮಾಮೂನ ಪಾರತನಳ್ಳಿ, ರಾಹುಲ್ ಕಲೂತಿ, ಎಸ್.ಎಚ್.ಕುಲ್ಲೋಳಿ, ಪ್ರದೀಪ ಮಹಾಲಿಂಗಪೂರಮಠ, ಬಸವರಾಜ ಕಲೂತಿ,ವೈಶಾಲಿ ಗೊಂದಿ, ಎಸ್.ಪಿ.ಅರಕೇರಿ, ವಿನೋದ ಡಾಗಾ ಇತರರು ಇದ್ದರು.