ಎಲ್ಲಾ ಮತಗಳು ಸಾಂಸ್ಥಿಕತೆಯಿಂದ ದೂರವಾಗಬೇಕು. ‘ಸಾಂಸ್ಥಿಕ ಧರ್ಮದ ಸ್ವರೂಪ’ ಮನುಷ್ಯ ನಾಗರೀಕತೆಯ ದುರಂತ. ಪೂಜಾರಿ ಹಾಗೂ ದೇವಸ್ಥಾನ ಪದ್ಧತಿಯನ್ನು ಶರಣರು ನಿರಾಕರಿಸಿದ್ದರು. ಧರ್ಮ, ದೈವಿಕತೆ ವೈಯುಕ್ತಿಕವಾದ್ದದ್ದೇ ಹೊರತು ಸಾಂಸ್ಕೃತಿಕವಾದದ್ದಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ, ಅವೆಲ್ಲ ಇಂದು ಆಚರಣೆಯಾಗುತ್ತಿವೇ ಎನ್ನುವುದು ಪ್ರಶ್ನಾರ್ಹ’ ಎಂದರು.