‘ಟಿಪ್ಪು, ಅರೇಬಿಕ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿ, ಕೊಡಗು ಜಿಲ್ಲೆಯಲ್ಲಿ 10 ಸಾವಿರ ಹಿಂದೂಗಳನ್ನು ಮತಾಂತರ ಮಾಡಿದ್ದಾನೆ. ಕೇರಳದಲ್ಲಿ 300ಕ್ಕೂ ಹೆಚ್ಚು ದೇವಸ್ಥಾನಗಳನ್ನು ಒಡೆದು ಹಾಕಿದ್ದು, ಮೈಸೂರು ಮಹಾರಾಜರನ್ನು ಅವಮಾನಿಸಿ ಬಂಧನದಲ್ಲಿ ಇಟ್ಟಿದ್ದ. ಈ ಎಲ್ಲಾ ಸಂಗತಿಗಳನ್ನು ಒಳಗೊಂಡಿರುವ ಕಿರುಪುಸ್ತಕವನ್ನು ರಾಜ್ಯದಾದ್ಯಂತ ಹಂಚಲಾಗುವುದು’ ಎಂದು ಹೇಳಿದರು.