ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಬಳ್ಳಾರಿ|ನೀರು ಸಿಕ್ಕರೆ, ಸಿಗದಿದ್ದರೆ ಹೇಗೆ:ಏನು ಬೆಳೆಯಬೇಕೆಂಬ ಚರ್ಚೆಯಲ್ಲಿ ರೈತರು

Published : 12 ನವೆಂಬರ್ 2025, 5:23 IST
Last Updated : 12 ನವೆಂಬರ್ 2025, 5:23 IST
ಫಾಲೋ ಮಾಡಿ
Comments
ಸಲಹಾ ಸಮಿತಿ ಸಭೆ ನ.14ರಂದು ನಡೆಯುತ್ತಿದೆ. ನೀರು ಬಿಟ್ಟರೆ ಅನುಕೂಲ. ಪ್ರತಿಕೂಲ ಪರಿಸ್ಥಿತಿ ಎದುರಾದರೆ ಪರಿಸ್ಥಿತಿಗೆ ಅನುಗುಣವಾಗಿ ರೈತರು ಕೃಷಿ ಕೈಗೊಳ್ಳಬೇಕು. ಸಿರಿಧಾನ್ಯ ಬೆಳೆಯುವುದು ಹೆಚ್ಚು ಸೂಕ್ತ
ಸೋಮಸುಂದರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ
ತೇವಾಂಶ ಅಧಿಕವಿರುವ ಪ್ರದೇಶಗಳ ರೈತರು ಭತ್ತಕ್ಕೆ ಆದ್ಯತೆ ನೀಡಬೇಕು. ಒಣಭೂಮಿಯ ರೈತರು ಸಿರಿಧಾನ್ಯಗಳ ಕಡೆಗೆ ಗಮನಹರಿಸಬೇಕು. ಇದರಿಂದ ರೈತರು ಭೂಮಿಗೆ ಅನುಕೂಲವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು
ಈರಪ್ಪಯ್ಯ ಪ್ರಗತಿಪರ ರೈತ ಸಿರುಗುಪ್ಪ 
ADVERTISEMENT
ADVERTISEMENT
ADVERTISEMENT