‘ಈ ಸಲದ ಚುನಾವಣೆ ರಾಮ ಮತ್ತು ಬಾಬರ್ ನಡುವೆ ಅಷ್ಟೇ ಅಲ್ಲ, ಕಾಶಿ ವಿಶ್ವನಾಥ ಮತ್ತು ಔರಂಗಜೇಬ್, ಸೋಮನಾಥ ಮತ್ತು ಘಜ್ನಿ ಮೊಹಮ್ಮದ್, ಹನುಮಾನ ಮತ್ತು ಟಿಪ್ಪು ಸುಲ್ತಾನ್ ನಡುವಿನ ಚುನಾವಣೆಯೂ ಹೌದು. ಕಾಶಿಯಲ್ಲಿ ವಿಶ್ವನಾಥ ಮಂದಿರ, ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣಕ್ಕೆ ಮೋದಿ ಮತ್ತೆ ಪ್ರಧಾನಿ ಆಗಬೇಕು’ ಎಂದರು.