12ನೇ ವಾರ್ಡಿನಿಂದ ಸಿಪಿಎಂನಿಂದ ಸ್ಪರ್ಧಿಸಿರುವ ಎ. ಕರುಣಾನಿಧಿ ಮಾತನಾಡಿ, ‘ತೆರಿಗೆ ಹೆಚ್ಚಳದಿಂದ ಜನಸಾಮಾನ್ಯರ ಮೇಲೆ ಬಹಳ ಹೊರೆ ಬಿದ್ದಿದೆ. ಚುನಾವಣೆಯಲ್ಲಿ ಗೆದ್ದರೆ ತೆರಿಗೆ ಇಳಿಸಲು ಶ್ರಮಿಸುವೆ’ ಎಂದು ಹೇಳಿದರು. ಮುಖಂಡರಾದ ಬಿಸಾಟಿ ಮಹೇಶ್, ಎನ್.ಯಲ್ಲಾಲಿಂಗ, ಈಡಿಗರ ಮಂಜುನಾಥ, ಮಂಜುಳಾ, ಬೀಯಮ್ಮ ಇದ್ದರು.