ಶುದ್ಧ ನೀರಿನ ಘಟಕಗಳನ್ನು ಆಗಾಗ್ಗೆ ದುರಸ್ತಿ ಮಾಡಿಸುತ್ತೇವೆ. ನಿರಂತರ ನಿಗಾ ವಹಿಸುತ್ತೇವೆ. ಗುತ್ತಿಗೆ ಪಡೆದವರು ಮತ್ತು ನಿರ್ವಹಣೆ ಮಾಡುತ್ತಿರುವವರ ಸಭೆಗಳನ್ನೂ ಕೂಡ ನಡೆಸುತ್ತೇವೆ.
– ರಾಹುಲ್ ಶರಣಪ್ಪ ಸಂಕನೂರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಬಳ್ಳಾರಿ
ಒಂದು ಘಟಕವನ್ನು ಸರಿಪಡಿಸಿದರೆ ಬೇರೆ ಘಟಕದಲ್ಲಿ ಸಮಸ್ಯೆ ಆಗಿರುತ್ತದೆ. ಘಟಕಗಳು ಕೆಟ್ಟುನಿಲ್ಲುವುದು ದುರಸ್ತಿ ಮಾಡುವುದು ನಿರಂತರ ಪ್ರಕ್ರಿಯೆ. ಸಮಸ್ಯೆ ಗೊತ್ತಾದ ಕೂಡಲೇ ಸರಿಪಡಿಸುತ್ತೇವೆ.
– ವಾಗೀಶ್ ಶಿವಾಚಾರ್ಯ, ಮುಖ್ಯ ಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ ಬಳ್ಳಾರಿ