ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ 1,969 ನೀರಿನ ಘಟಕ ಬಂದ್‌!

ಉತ್ತರ, ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ದುರಸ್ತಿ
Published : 20 ಜೂನ್ 2024, 7:08 IST
Last Updated : 20 ಜೂನ್ 2024, 7:08 IST
ಫಾಲೋ ಮಾಡಿ
Comments
ಶುದ್ಧ ನೀರಿನ ಘಟಕಗಳನ್ನು ಆಗಾಗ್ಗೆ ದುರಸ್ತಿ ಮಾಡಿಸುತ್ತೇವೆ. ನಿರಂತರ ನಿಗಾ ವಹಿಸುತ್ತೇವೆ. ಗುತ್ತಿಗೆ ಪಡೆದವರು ಮತ್ತು ನಿರ್ವಹಣೆ ಮಾಡುತ್ತಿರುವವರ ಸಭೆಗಳನ್ನೂ ಕೂಡ ನಡೆಸುತ್ತೇವೆ. 
– ರಾಹುಲ್‌ ಶರಣಪ್ಪ ಸಂಕನೂರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಬಳ್ಳಾರಿ 
ಒಂದು ಘಟಕವನ್ನು ಸರಿಪಡಿಸಿದರೆ ಬೇರೆ ಘಟಕದಲ್ಲಿ ಸಮಸ್ಯೆ ಆಗಿರುತ್ತದೆ. ಘಟಕಗಳು ಕೆಟ್ಟುನಿಲ್ಲುವುದು ದುರಸ್ತಿ ಮಾಡುವುದು ನಿರಂತರ ಪ್ರಕ್ರಿಯೆ. ಸಮಸ್ಯೆ ಗೊತ್ತಾದ ಕೂಡಲೇ ಸರಿಪಡಿಸುತ್ತೇವೆ.
– ವಾಗೀಶ್‌ ಶಿವಾಚಾರ್ಯ, ಮುಖ್ಯ ಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ ಬಳ್ಳಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT