ಸಂಗನಬಸವೇಶ್ವರ ವಿರಕ್ತಮಠದ ಕೊಟ್ಟೂರು ದೇಶಿಕರು, ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ತಾಲ್ಲೂಕು ಅಂಗ ಸಂಸ್ಥೆಗಳ ಕಾರ್ಯದರ್ಶಿ ಕೆ. ಮಹಾಂತೇಶ, ಖಜಾಂಚಿ ವಿಜಯ ಎಂ. ಸಿಂಧಗಿ, ಸಿ.ಎಸ್. ಶರಣಯ್ಯ, ಕೆ.ಕೆ. ಮಂಜುನಾಥ ಇದ್ದರು. ಜಯಣ್ಣ ಅಕ್ಕಸಾಲಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವೆಂಕಟೇಶ ಚಿತ್ರಗಾರ ತಬಲ ಸಾಥ್ ನೀಡಿದರೆ, ಪೂಜಾ ವಚನಗಳನ್ನು ಹಾಡಿದರು.