2018ರ ಫೆಬ್ರುವರಿ 26ರಂದು ಎಚ್.ಡಿ ಕುಮಾರಸ್ವಾಮಿ ಅವರು ಸಂಡೂರಿನ ಕುಮಾರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಕುರಿತು ಪ್ರಜಾವಾಣಿ ವರದಿ
ಸಂಡೂರಿನ ಕುಮಾರಸ್ವಾಮಿದೇವಾಲಯ
ಗಣಿಗಾರಿಕೆಯಿಂದ ದೇವಾಲಯಕ್ಕೆ ಆಗುವ ಹಾನಿಯ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ 2018ರಲ್ಲಿ ತಿಳಿಸಿದ್ದೆವು. ಗಣಿಗಾರಿಕೆ ನಿಷೇಧಿಸುವುದಾಗಿ ಹೇಳಿದವರೇ ಈಗ ಗಣಿಗಾರಿಕೆಗೆ ಸಹಿ ಹಾಕಿದ್ದಾರೆ. ಆಗಿನ ಕಾಳಜಿ ಈಗ ಏಕಿಲ್ಲ?