ತೋಟಗಾರಿಕೆ ಬೆಳೆಯಲ್ಲಿ ಯಶ ಕಂಡ ಶಾನವಾಸಪುರದ ರೈತ ಮಹಿಳೆ ಶಂಶಾದ್ ಬೇಗಂ
ಚಾಂದ್ ಬಾಷ
Published : 17 ಜನವರಿ 2025, 5:46 IST
Last Updated : 17 ಜನವರಿ 2025, 5:46 IST
ಫಾಲೋ ಮಾಡಿ
Comments
ತೆಕ್ಕಲಕೋಟೆ ವ್ಯಾಪ್ತಿಯ ಶಾನವಾಸಪುರ ಗ್ರಾಮದ ರೈತ ಮಹಿಳೆ ಶಂಶಾದ್ ಬೇಗಂ ಹಾಗೂ ಮಗ ಎಂ. ಅಹ್ಮದ್ ಬಾಷ ಅವರು ತೋಟದಲ್ಲಿ ಬೀನ್ಸ್ ಬೆಳೆದಿರುವುದು
ತೆಕ್ಕಲಕೋಟೆ ವ್ಯಾಪ್ತಿಯ ಶಾನವಾಸಪುರ ಗ್ರಾಮದ ರೈತ ಮಹಿಳೆ ಶಂಶಾದ್ ಬೇಗಂ ಇವರ ತೋಟಕ್ಕೆ ಅಧಿಕಾರಿಗಳು ಭೇಟಿ
ಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಅಡಿಯಲ್ಲಿ ಸೀಬೆ ಸೀತಾಫಲ ಜೀವಸಾರ ಘಟಕ ಸ್ಥಾಪನೆ ಹಾಗೂ ತೋಟಕ್ಕೆ ಬೇಲಿ ರೂಪದ ಅರಣ್ಯ ಗಿಡಗಳನ್ನು ನೀಡಲಾಗಿದೆ. ಇವರು ಯೋಜನೆ ಸದ್ಬಳಕೆ ಮಾಡಿಕೊಂಡಿದ್ದಾರೆ