ವಿಜಯನಗರ ಯುವಕರ ಬಳಗದ ಸೋಮಶೇಖರ ನಾಯಕ, ಸಂಚಾಲಕ ಕಾಶಿ ಬಡಿಗೇರ, ಆರೋಗ್ಯ ಇಲಾಖೆಯ ವ್ಯವಸ್ಥಾಪಕ ಧರ್ಮನಗೌಡ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ, ಅಂಗನವಾಡಿ ಕಾರ್ಯಕರ್ತೆ ಉಮಾಮಹೇಶ್ವರಿ, ಮಹಾಂಕಾಳಿ, ಕಾಶಿ ವಿಶ್ವನಾಥ, ದಿವಾಕರ, ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಸಮಯ ಇದ್ದರು.