ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ, ತಾಲ್ಲೂಕು ಸಂಚಾಲಕ ಬಸವರಾಜ ಹೊಸಮನಿ, ಪ್ರದೀಪ್, ಚೇತನ್, ಪ್ರತಾಪ್, ಅಶೋಕ್, ಭರತ್, ಪ್ರತಾಪ್ ಗೌಡ, ಪ್ರಭು ಮತ್ತು ಪಾಂಡುರಂಗ ರಂಪೂರೆ ಶ್ರಮದಿಂದ ಇದು ಸಾಧ್ಯವಾಗಿದೆ. ಜೇಸಿಸ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಕುಶಾಲ್ ಹೊಸಮನಿ, ಸ್ನೇಹಸಿರಿ ಟ್ರಸ್ಟ್ನ ವಿಶ್ವನಾಥ, ಗಿರಿರಾಜ್ ಮತ್ತು ದುರ್ಗೇಶ್ ಕೂಡ ಚಿತ್ರಗಳನ್ನು ಬಿಡಿಸಿದ್ದಾರೆ.