ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು: ಶಾಲಾ ಮಕ್ಕಳಿಗೆ ಉಚಿತವಾಗಿ ಯೋಗ ಕಲಿಸುವ ಶಂಕರ್

ರಾಮು ಅರಕೇರಿ
Published : 21 ಜೂನ್ 2024, 5:19 IST
Last Updated : 21 ಜೂನ್ 2024, 5:19 IST
ಫಾಲೋ ಮಾಡಿ
Comments
‘ಗಿನ್ನಿಸ್ ದಾಖಲೆ’ಯ ಕನಸು
ಶಂಕರ್ ಯಾದವ್ ಅವರ ನಿಸ್ವಾರ್ಥ ಸೇವೆಗೆ ರಾಯಚೂರಿನ ಬೆಳಕು ಸಂಸ್ಥೆಯಿಂದ 2023ನೇ ಸಾಲಿನ ‘ಯೋಗರತ್ನ ಪ್ರಶಸ್ತಿ’ , ಕರ್ನಾಟಕ ರಾಜ್ಯ ರೈತ ಸಂಘದಿಂದ ‘ಕಾಯಕಯೋಗಿ’ ಪ್ರಶಸ್ತಿ, ಗೋಕಾಕ್‌ನ ಸ್ವಾಮಿ ವಿವೇಕಾನಂದ ಯೋಗ ಸಂಸ್ಥೆ– ‘ಉತ್ತಮ ಯೋಗ ಶಿಕ್ಷಕ’ ಪ್ರಶಸ್ತಿ, ಕರ್ನಾಟಕ‌ ರಾಜ್ಯ ರೈತ ಸಂಘ– ‘ಕಾಯಕ ಯೋಗಿ’ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಯೋಗವನ್ನೇ ಉಸಿರಾಗಿಸಿಕೊಂಡಿರುವ ಇವರು, 2022ರಲ್ಲಿ ಡಾ‌.ಜಗದೀಶ್ ಅವರ ಮಾರ್ಗದರ್ಶನದಲ್ಲಿ ‘ನೋಬೆಲ್ ವರ್ಲ್ಡ್ ರೆಕಾರ್ಡ್’ ಕೂಡ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಯೋಗದಲ್ಲಿ ‘ಗಿನ್ನಿಸ್ ದಾಖಲೆ’ ನಿರ್ಮಿಸುವ ಕನಸು‌ ಇವರದ್ದಾಗಿದೆ.
ಯೋಗಕ್ಕೆ ಯಾವುದೇ ಜಾತಿ, ಧರ್ಮಗಳಿಲ್ಲ. ಎಲ್ಲರೂ ಯೋಗಾಭ್ಯಾಸ ಮಾಡಬೇಕು. ಸರ್ಕಾರಿ ಶಾಲೆ ಮಕ್ಕಳು ರಾಷ್ಟ್ರಮಟ್ಟದಲ್ಲಿ‌ ಸಾಧನೆ ಮಾಡಬೇಕು ಎಂಬುದು ನನ್ನ ಕನಸಾಗಿದೆ
ಎಂ.ಶಂಕರ್ ಯಾದವ್ ಯೋಗ ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT