‘ವಿರೋಧ ಪಕ್ಷಗಳ ತೀವ್ರ ವಿರೋಧದ ಮಧ್ಯಯೂ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ’ ಎಂದರು. ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ನೂರ್ ಆಹಮದ್, ಟಿ. ವೆಂಕಟೇಶ, ಎಲ್.ಎಸ್. ಬಷೀರ್ ಆಹಮದ್, ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ್, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಗಳಿ ಮಂಜುನಾಥ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ವೀರೇಶ್ ಬಾಬು, ಮುಸ್ಲಿಂ ಮುಖಂಡರಾದ ಮಾದೇಹಳ್ಳಿ ನಜೀರ್ ಸಾಬ್, ಎಂ. ನೂರಲ್ಲಾ, ಜಿಲಾನ್ ಬಾಷಾ, ಅಮೀರ್, ಟಿಪ್ಪು ಅಭಿಮಾನಿಗಳ ಮಹಾವೇದಿಕೆಯ ಅಧ್ಯಕ್ಷ ಎಚ್. ಖಾಸೀಂ ಅಲಿ, ವಿಎಸ್ಎಸ್ಎನ್ ನಿವೃತ್ತ ಕಾರ್ಯದರ್ಶಿ ಜೆ. ಕೊತ್ಲಪ್ಪ ಇದ್ದರು.