ಹೊಸ ಬೆಳಕು ಟ್ರಸ್ಟ್ನ ಅಧ್ಯಕ್ಷ ಜಿಗಣಿ ರಾಮಕೃಷ್ಣ, ಹಿಂದೂ ಜಾಗರಣ ವೇದಿಕೆಯ ಭವ್ಯಗೌಡ, ಕಲಾವಿದ ವಿಕ್ರಮ್ ಉದಯ್ಕುಮಾರ್, ಯೋಗ ಶಿಕ್ಷಕಿ ನಳಿನಾಕ್ಷಿ, ಜಾಗೃತ ಯುವ ಭಾರತ ಸಂಘಟನೆ ತಾಲ್ಲೂಕು ಅಧ್ಯಕ್ಷ ಗಣೇಶ್, ಕಾರ್ಯಾಧ್ಯಕ್ಷ ಲೋಕೇಶ್, ಪುರಸಭಾ ಸದಸ್ಯ ರಾಜು, ಮುಖಂಡರಾದ ಭರತ್ಕುಮಾರ್, ಸಿ.ಕೆ.ಜಗನ್ನಾಥ್, ಜಯದೇವ್, ಲೋಕೇಶ್ಗೌಡ, ಪ್ರಸಾದ್, ಅರ್ಜುನ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸಲಾಯಿತು.