ಜಿಲ್ಲಾ ಘಟಕ ಅಧ್ಯಕ್ಷ ಮುನಿಕೃಷ್ಣ, ಪ್ರಧಾನ ಕಾರ್ಯದರ್ಶಿ ಆಂಜಿನಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ಬಂಗಾರಪ್ಪ, ಸಂಚಾಲಕ ಮುನಿರಾಜು, ನೆಲಮಂಗಲ ತಾಲ್ಲೂಕು ಘಟಕ ಅಧ್ಯಕ್ಷ ಮಾದೇಶ್, ಜಿಲ್ಲಾ ಘಟಕ ಕಾರ್ಯದರ್ಶಿ ಮುನಿರಾಜು, ಬೆಂಗಳೂರು ಉತ್ತರ ಉಸ್ತುವಾರಿ ಬಿ.ಎಲ್.ರಾಜಪ್ಪ, ಮುಖಂಡರಾದ, ಶ್ರೀನಿವಾಸ್, ರಾಜು, ಸೋಲೂರು ನಾಗರಾಜ್, ಮುನಿರಾಜು, ರಘು, ರಾಜೇಶ್, ಶಿವಪ್ಪ ಇದ್ದರು.