ಕಿತ್ತಗಾನಹಳ್ಳಿ ದೇವಾಲಯದ ಜಾತ್ರೆ ಶೀಘ್ರದಲ್ಲೇ ನಡೆಯಲಿದೆ. ದೇವಾಲಯದ ಮುಂಭಾಗದಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ವಹಿಸಬೇಕು ಮತ್ತು ಇಲ್ಲಿ ಕಸ ಸುರಿಯದಂತೆ ಮಾಡಬೇಕು
ವೆಂಕಟೇಶ್ ಭಟ್, ಸ್ಥಳೀಯ
ಕಿತ್ತಗಾನಹಳ್ಳಿ ರಸ್ತೆಯು ಹಲವು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮುಖ್ಯ ರಸ್ತೆಯಾಗಿದೆ. ಈ ಭಾಗದಲ್ಲಿ ಹಲವಾರು ಪಿಜಿಗಳಿವೆ ಬಾಡಿಗೆ ಮನೆಗಳಿವೆ ಇವರು ಕಡ್ಡಾಯವಾಗಿ ಕಸವನ್ನು ಪುರಸಭೆಯ ವಾಹನಗಳಿಗೆ ಮಾತ್ರ ನೀಡುವಂತೆ ಜಾಗೃತಿ ಮೂಡಿಸಬೇಕು.
ಸಂದೇಶ್, ಸ್ಥಳೀಯ
ಇಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂಬ ಫಲಕದ ನಡುವೆಯೂ ಕಸ ಬಿದ್ದಿರುವುದು