ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ‘ಊಟ ಸಿದ್ಧವಿದೆ. ಹಸಿದವರು ಇದ್ದಾರೆ. ಇಬ್ಬರು ನಡುವೆ ಬಡಿಸುವವರು ಮಾತ್ರ ಸುಮ್ಮನಿದ್ದಾರೆ. ಈ ಸ್ಥಿತಿಯಲ್ಲಿ ಭದ್ರಯ್ಯ ಕಾಲೊನಿಯ ಸೇತುವೆ ನಿರ್ಮಾಣ ಕಾಮಗಾರಿಯಾಗಿದೆ ಎಂದರು. ಕಾರ್ಯನಿರ್ವಾಹಕ ಎಂಜಿನಿಯರ್ ಜಯಗೋಪಾಲ್, ಭದ್ರಯ್ಯ ಕಾಲೊನಿಯ ಗ್ರಾಮಸ್ಥರು ಇದ್ದರು.