‘ದ್ವಿಚಕ್ರವಾನದ ಮುಂದೆ ಹೋಗುತ್ತಿದ್ದ ಲಾರಿ ಚಾಲಕ ಹಿಂದಿನಿಂದ ಬರುತ್ತಿದ್ದ ವಾಹನಗಳಿಗೆ ಮುನ್ಸೂಚನೆ ನೀಡದೆ ಚಾಲನೆ ಮಾಡಿದ್ದರಿಂದ ಹಿಂದೆ ಬರುತ್ತಿದ್ದ ಸುಧಾಕರ್ ದ್ವಿಚಕ್ರವಾನ ಲಾರಿಯ ಚಕ್ರಕ್ಕೆ ತಗುಲಿ, ಸವಾರ ಕೆಳಗೆ ಬಿದ್ದು ತಲೆಗೆ ತೀವ್ರ ಗಾಯವಾಗಿದೆ ಸಾರ್ವಜನಿಕರು ಕೂಡಲೇ ಆಂಬುಲೆನ್ಸ್ನಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.’