ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಖಂಡರಾದ ನಟ ಸುನಾಮಿಕಿಟ್ಟಿ, ವಾಲೆ ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಾರಾಯಣಸ್ವಾಮಿ, ಕೋರಮಂಗಲ ವೆಂಕಟೇಶ್, ಗೊಲ್ಲಹಳ್ಳಿ ನರಸಿಂಹಮೂರ್ತಿ, ವಿಜಯಕುಮಾರ್, ಕೃಷ್ಣಮೂರ್ತಿ, ಸುರೇಶ್, ಮಂಜುನಾಥ್, ಇಲಿಯಾಜ್, ಹೊಸಹುಡ್ಯ ಮುನಿರಾಜು, ಚಿಕ್ಕೀರಪ್ಪ, ದೊಡ್ಡಸಾಗರಹಳ್ಳಿ ಬಾಬಾಜಾನ್, ಎಂ.ಡಿ. ಯೂಸೂಫ್, ಯಲಿಯೂರು ರವಿ, ಗೋಖರೆ ಮುನಿಕೃಷ್ಣಪ್ಪ, ನರಸಿಂಹಮೂರ್ತಿ, ಮೂರ್ತಿ, ಬಾನುಚಂದ್ರ, ಮುನೀಂದ್ರ, ದಿಲೀಪ್ಕುಮಾರ್, ಬಿಜ್ಜವಾರ ಜಾನ್ ಇದ್ದರು.