ಸಂಘದ ಉಪಾಧ್ಯಕ್ಷ ಸುಭ್ರಮಣಿ, ನಿರ್ದೇಶಕರಾದ ಎನ್.ಎಂ .ಆನಂದ್, ಲಲಿತೇಶ್, ವಿಶ್ವನಾಥ್, ಆರ್.ಎ. ಚಂದ್ರಪ್ಪ, ಯಶೋದ್ ರೆಡ್ಡಿ, ಕೃಷ್ಣಪ್ಪ, ಪಿಳ್ಳಪ್ಪ, ಕೆಂಪಯ್ಯ, ಗಾಯಿತ್ರಿ, ಭಾಗ್ಯಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಸಂಘದ ಮಾಜಿ ಅಧ್ಯಕ್ಷ ಕೆಂಪಣ್ಣ, ಮುನಿನಾರಾಯಣಪ್ಪ, ಕಾರ್ಯ ನಿರ್ವಹಣಾಧಿಕಾರಿ ವರದರಾಜು, ಲೆಕ್ಕಾಧಿಕಾರಿ ಸಂತೋಷ್, ಲೆಕ್ಕಿಗರಾದ ಮಹಾಲಕ್ಷ್ಮಿ, ಮಾರಾಟ ಗುಮಾಸ್ತ ನರಸಿಂಹಮೂರ್ತಿ ಹಾಜರಿದ್ದರು.