ಬೀರಪ್ಪ ಎಂಬುವರು ’ಚುನಾವಣೆಯನ್ನು ಚುನಾವಣೆ ರೀತಿಯಲ್ಲಿ ಎದುರಿಸಲು ಸಂಕಲ್ಪ ಮಾಡಿ. ದ್ವೇಷ, ಕೋಪ ಬೆದರಿಕೆ ಬೇಡ. ಸ್ನೇಹ ಸಂಬಂಧ, ಮಾನವೀಯತೆ, ಪ್ರೀತಿ, ವಿಶ್ವಾಸ, ನಂಬಿಕೆ ಕಳೆದುಕೊಳ್ಳಬೇಡಿ. ಚುನಾವಣೆ ವೇಳೆ ನೀಡುವ ಭರವಸೆ ಗೆದ್ದನಂತರ ಈಡೇರಿಸಿ. ಸಮಸ್ಯೆಗಳಿಗೆ ಸ್ವಂದಿಸುವ ಮನೋಭಾವ ಬೆಳೆಸಿಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ‘ ಎಂದು ಬರೆದುಕೊಂಡಿದ್ದಾರೆ.