ದೇವನಹಳ್ಳಿ: ತಾಲ್ಲೂಕಿನ ಬೈರದೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಡಳಿತ ಮಂಡಳಿಗೆ ನಡೆದ ಅಧ್ಯಕ್ಷರಾಗಿ ಬಿ.ಎನ್.ಮಂಜುನಾಥ್, ಉಪಾಧ್ಯಕ್ಷರಾಗಿ ಬಿ.ಎಂ. ಕೃಷ್ಣಪ್ಪ ರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚೇತನ ಘೋಷಿಸಿದರು.
ಜಿಲ್ಲಾ ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಲೋಕೇಶ್, ನಿರ್ದೇಶಕರಾದ ಸಂಘದ ಮುನೇಗೌಡ, ರವಿಕುಮಾರ್, ಬಿ.ಎಚ್.ಮಂಜುನಾಥ್, ಅಶ್ವತ್ಥನಾರಾಯಣ್, ಕೆ.ದೇವರಾಜ್, ಹನುಮಂತಗೌಡ, ನರಸಪ್ಪ, ರಾಧಮ್ಮ ಇದ್ದರು.