ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್. ರಮೇಶ್, ಖಜಾಂಚಿ ಹಾಗೂ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಸ್. ನಾಗೇಶ್, ಕಾರ್ಯದರ್ಶಿ ಎಸ್.ವಿ ಜಯ್ಕುಮಾರ್, ಉಪಾಧ್ಯಕ್ಷ ನಾಗಭೂಷಣ್, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ವಿರೂಪಾಕ್ಷ ಶಾಸ್ತ್ರಿ ಪ್ರಧಾನ ಕಾರ್ಯದರ್ಶಿಪ್ರಸನ್ನಹಳ್ಳಿ ವಿರೂಪಾಕ್ಷ, ನಿರ್ದೇಶಕ ಶಾಂತಮೂರ್ತಿ, ಭೂ ನ್ಯಾಯಮಂಡಳಿ ಸದಸ್ಯ ಗಿರೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುನಿಲ್ (ಸುಂದರೇಶ್), ಬಿಜೆಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಚೇತನ್, ವಿಜಯಪುರ ಟೌನ್ ಅಧ್ಯಕ್ಷ ಆರ್.ಸಿ. ಮಂಜುನಾಥ್, ತಾಲ್ಲೂಕು ಉಪಾಧ್ಯಕ್ಷೆ ಪುನೀತಾ, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೂದಿಗೆರೆ ನಾಗವೇಣಿ, ಕೀರ್ತಿ, ನಟರಾಜ್, ವಿವೇಕ್, ಕಾಂತರಾಜು, ದಯಾನಂದ್, ಎಂ ಕುಮಾರ್, ಹಾಜರಿದ್ದರು.