ಸುಮಾರು 100ಕ್ಕೂ ಹೆಚ್ಚು ರೈತರು 60ನೇ ದಿನದ ಧರಣಿಯಲ್ಲಿ ಭಾಗವಹಿಸಿದ್ದರು. ಸರ್ಕಾರ, ಹಾಗೂ ಕೆಐಎಡಿಬಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೋರಾಟಗಾರರಾದ ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ, ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರೋಣಪ್ಪ, ಮೋಹನ್ ಕುಮಾರ್, ಮುಕುಂದ್, ನಂಜೇಗೌಡ, ಅಶ್ವಥಗೌಡ, ರಾಮಾಂಜಿನಪ್ಪ, ಗೋಪಾಲಪ್ಪ, ಲಕ್ಷ್ಮಮ್ಮ, ಈರಮ್ಮ, ರಮೇಶ್, ಮಾರುತೇಶ್, ಸೇರಿದಂತೆ 13 ಹಳ್ಳಿಗಳ ರೈತರು ಹಾಜರಿದ್ದರು.