‘ಪ್ರಾರಂಭದಲ್ಲಿ ಸರ್ಕಾರ ಲಸಿಕೆಗೆ ಹೆಚ್ಚಿನ ಪ್ರಚಾರ ನೀಡಬೇಕಾಗಿತ್ತು. ಜನತೆ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿತ್ತು. ಕಳೆದ ವರ್ಷ ದೀಪ ಹಚ್ಚಿದವರು, ತಟ್ಟೆ ಬಾರಿಸಿದವರು ಈ ಬಾರಿ ಲಸಿಕೆಯ ಬಗ್ಗೆ ತಿಳಿಸಿದ್ದರೆ ಅದನ್ನು ಮಾಡುತ್ತಿದ್ದರು. ಆದರೆ ಸರ್ಕಾರ ಅದನ್ನು ಮಾಡದೆ ಕೊರೊನಾ ಎರಡನೇ ಅಲೆ ಹೆಚ್ಚಾದ ನಂತರ ಎಚ್ಚೆತ್ತುಕೊಂಡು ಈಗ ಸಮಸ್ಯೆ ತಂದೊಡ್ಡಿದೆ’ ಎಂದರು.