ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಳೆ, ಮಾವಿನ ಹೊಡೆತಕ್ಕೆ ದ್ರಾಕ್ಷಿ ಬೆಲೆ ಕುಸಿತ

ದ್ರಾಕ್ಷಿ ಕೊಯ್ಲು ಆರಂಭ * ಬೆಳೆಗಾರರು ಕಂಗಾಲು
Published : 4 ಜೂನ್ 2025, 7:10 IST
Last Updated : 4 ಜೂನ್ 2025, 7:10 IST
ಫಾಲೋ ಮಾಡಿ
Comments
ಈಚೆಗೆ ಸುರಿದ ಮಳೆಯಿಂದ ದ್ರಾಕ್ಷಿ ಹಣ್ಣಿನ ಬೆಲೆ ಕುಸಿತಕ್ಕೆ ಕಾರಣವಾಗಿದೆ. 1 ಎಕರೆಯಲ್ಲಿ ಒಂದು ಬೆಳೆ ತೆಗೆಯಲೂ ಗೊಬ್ಬರ ಬೇಸಾಯ ಔಷಧಗಾಗಿ ಕನಿಷ್ಟ ಒಂದೂವರೆ ಲಕ್ಷ ಹಣ ಖರ್ಚಾಗುತ್ತದೆ. ಈಗಿನ ಬೆಲೆಗೆ ದ್ರಾಕ್ಷಿ ಮಾರಾಟ ಮಾಡಿದರೆ ಬೆಳೆಗೆ ಹಾಕಿದ ಬಂಡವಾಳ ರೈತರಿಗೆ ಸಿಗುವುದಿಲ್ಲ.
ರಮೇಶ್ ರಂಗನಾಥಪುರ ದ್ರಾಕ್ಷಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT