ದೂಡ್ಡಹುಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲಾಂಜಿನಿ, ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಕೆಎಂಎಂಮಂಜುನಾಥ್, ನಿರ್ದೇಶಕ ಎಲ್.ಎನ್.ಟಿ ಮಂಜುನಾಥ್, ಕಮ್ಮಸಂದ್ರ ಕೃಷ್ಣಪ್ಪ, ರಾಜಗೋಪಾಲ್, ಆಂಜಿನಪ್ಪ, ನಾರಾಯಣಸ್ವಾಮಿ, ರಾಮಾಂಜಿನಪ್ಪ, ಮಲ್ಲಿಮಾಕನಪುರ ತಮ್ಮಯ್ಯ, ಲಕ್ಷ್ಮಣ್, ರಾಮೇಗೌಡ, ಮಹೇಶ್ ಹಾಜರಿದ್ದರು.