ಆನೇಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಪಿ. ರಾಜು ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಗೌಡ, ಮುಖಂಡರಾದ ಆರ್. ದೇವರಾಜು, ಶ್ರೀನಿವಾಸ್, ಪಾರ್ಥಸಾರಥಿ, ರಾಜಣ್ಣ, ಗೋಪಾಲಕೃಷ್ಣ, ಕೂಗೂರು ನಾರಾಯಣರೆಡ್ಡಿ, ನಂಜಾರೆಡ್ಡಿ, ರಾಮು, ರುದ್ರೇಶ್, ನಾರಾಯಣಸ್ವಾಮಿ, ರವಿ, ಮಧುಗೌಡ ಹಾಜರಿದ್ದರು.