ಭಗವದ್ಗೀತಾ ಪ್ರವಚಕ ವಿದ್ವಾನ್ ಕೇಶವಭಟ್ಟಾಚಾರ್ಯ, ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿಯ ಉಪಾಧ್ಯಕ್ಷ ಪಿ.ನಾರಾಯಣಪ್ಪ, ಕಾರ್ಯದರ್ಶಿ ವಿ.ಕೃಷ್ಣಪ್ಪ, ಖಜಾಂಚಿ ಆಂಜಿನಪ್ಪ, ಸಂಚಾಲಕ ವಿ.ಎನ್.ವೆಂಕಟೇಶ್, ಸಹಕಾರ್ಯದರ್ಶಿ ಮುನಿರಾಜು, ನಾಗಯ್ಯ, ಸೀನಿಯರ್ ಛೇಂಬರ್ ಲೀಜನ್ ಅಧ್ಯಕ್ಷ ಎನ್.ಸುಬ್ರಮಣಿ, ಸಾಹಿತಿ ಡಾ.ವಿ.ಎನ್.ರಮೇಶ್, ಸೇವಾಕರ್ತರಾದ ಪದ್ಮಾವತಿ ಜಿ.ನಾರಾಯಣಪ್ಪ, ಶಶಿಕಲಾ ಜಿ. ನಾಗರಾಜ್, ಲಕ್ಷ್ಮೀ ಜಿ.ರಾಮ್ ಇದ್ದರು.