ಶನಿವಾರ, 31 ಜನವರಿ 2026
×
ADVERTISEMENT
ADVERTISEMENT

ಹೊಸಕೋಟೆಯಲ್ಲಿ ಹುತ್ಮಾತ ದಿನ; ಜಾಥಾ,ಮಾನವ ಸರಪಳಿ

Published : 31 ಜನವರಿ 2026, 4:31 IST
Last Updated : 31 ಜನವರಿ 2026, 4:31 IST
ಫಾಲೋ ಮಾಡಿ
Comments
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ತಾಲ್ಲೂಕಿನಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲು ಹಲವು ವರ್ಷಗಳ ಹೋರಾಟ ಮಾಡುವಂತಹ ದುಸ್ಥಿತಿಗೆ ತಲುಪಿದ್ದೇವೆ ಎಂದರೆ ನಮ್ಮ ಸ್ಥಿತಿ ದೇಶದಲ್ಲಿ ಹೇಗಿದೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಿದೆ
ವಾರದಪುರ ನಾಗರಾಜ ಸಾಮಾಜಿಕ ಕಾರ್ಯಕರ್ತ
ಗಾಂಧಿ ರಾಜಕಾರಣದ ವಸ್ತುವಲ್ಲ ಜಗತ್ತಿನ ಮಾನವತ್ವದ ಅಡಿಗಲ್ಲು. ಅದನ್ನು ಅಲುಗಾಡಿಸಲು ಹೊರಟರೆ ನಮ್ಮ ಅಂತ್ಯದ ದಿನಗಳು ಸಮೀಪಿಸುತ್ತಿವೆ ಎಂಬುದಷ್ಟೇ ಅಲ್ಲ ಸಮಸ್ತ ಜೀವರಾಶಿಯ ನಾಶದ ಸಂಕೇತ ಎಂಬುದನ್ನು ಮನುಷ್ಯಕುಲ ಅರ್ಥಮಾಡಿಕೊಳ್ಳಬೇಕಿದೆ
ವೆಂಕಟರಾಜು ಸಿಐಟಿಯು ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT