ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಐ.ಟಿ.ಸಿ ಎಕ್ಸೆಂಟ್ರಾ ಘಟಕ ಇಂಜಿನಿಯರ್ ಶಶಿಕುಮಾರ್, ರೊಂಡ್ ಟೇಬಲ್ ಮುಖ್ಯಸ್ಥ ರಾಜ್ ಕಿರಣ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ವೀರೇಗೌಡ, ಸದಸ್ಯೆ ಉಷಾರಾಣಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ವಿ.ಎಸ್.ಎಸ್.ಎನ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ಕಸಬಾ ಹೋಬಳಿ ಘಟಕ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಮುಖಂಡರಾದ ಗೋಪಾಲ್, ಮಂಜುನಾಥ್ ,ಲಕ್ಷ್ಮಿಕಾಂತ್, ರಮೇಶ್, ಸಂತೋಷ್ ಕುಮಾರ್, ಮುಖ್ಯ ಶಿಕ್ಷಕ ಆಂಜಿನಪ್ಪ ಇದ್ದರು.