ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಸುರೇಶ್ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸುನೀಲ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಶ್ರೀರಾಮಯ್ಯ, ಉಪನ್ಯಾಸಕ ಕೇಶವಮೂರ್ತಿ, ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ನಿರ್ದೇಶಕರಾದ ಲೋಹಿತ್, ಅಂಬರೀಷ್, ರವಿಕುಮಾರ್, ಚಂದ್ರು, ಉಮಾಶಂಕರ್, ನಟರಾಜ್, ಚಿರಂಜೀವಿಗೌಡ, ನವೀನ್ ಕುಮಾರ್, ಮುರುಳಿ, ಸಾಗರ್, ಚಂದನ್ ಇದ್ದರು.