‘ಮಾರುಕಟ್ಟೆಯಲ್ಲಿ ಮೂಟೆಗಳನ್ನು ಹೊತ್ತು ಜೀವನ ಮಾಡುತ್ತಿದ್ದೆ. ಮನೆ ಇಲ್ಲ, ಸಂತೆ ಮೈದಾನದಲ್ಲಿರುವ ಶೆಡ್ನಲ್ಲೆ ರಾತ್ರಿ ಹೊತ್ತು ಮಲಗುತ್ತೇನೆ. ಲಾಕ್ಡೌನ್ ಮಾಡಿರುವುದರಿಂದ ಸಂತೆಯನ್ನು ರದ್ದು ಮಾಡಿದ್ದಾರೆ. ಕೂಲಿ ಕೆಲಸವೂ ಇಲ್ಲ, ಬಂಡಿಗಳಿಂದ ಊಟ ತರುತ್ತಿದ್ದೆ. ಈಗ ಅವು ಇಲ್ಲ, ಊಟಕ್ಕೋಸ್ಕರ ಸುತ್ತಾಡಿ ಬಂದು ಕುಳಿತಿದ್ದೇನೆ’ ಎಂದು ಕಾರ್ಮಿಕ ಹನುಮಂತರಾಯಪ್ಪ ತಮ್ಮ ನೋವು ತೋಡಿಕೊಂಡರು.