ವೀರಶೈವ ಲಿಂಗಾಯತ ಸಮಾಜ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಎಸ್. ವಿಜಯ ಕುಮಾರ್, ನಗರ್ತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಮಂಜುನಾಥ್, ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷ ಪಿ. ಕೃಷ್ಣ, ವೀರಶೈವ ಆರ್ಚಕರ ಸಂಘ ಅಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ದಯಾನಂದ್, ಮುಖಂಡರಾದ ವೀರಭದ್ರಪ್ಪ, ನಳಿನಾ, ಗೀತಾ, ಜಗದೇವ್ ಇದ್ದರು.