’ತೆಲ್ಲೋಹಳ್ಳಿ ಗ್ರಾಮ ಸರ್ವೆ ನಂಬರ್ 4ರಲ್ಲಿ ಒಟ್ಟು 7.6ಎಕರೆ ಸರ್ಕಾರಿ ಖರಾಬು ಎಂದು ಪಹಣಿಯಲ್ಲಿ ದಾಖಲಾಗಿದೆ. ಈ ಜಾಗದ ಪೈಕಿ 5ಗುಂಟೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾಗಿದೆ. ಸರ್ಕಾರಿ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಓವರ್ ಹೆಡ್ ಟ್ಯಾಂಕ್, ಗಣೇಶ ದೇವಾಲಯ, ಕೋದಂಡರಾಮ ದೇವಾಲಯ ಸೇರಿ ಅಂದಾಜು 20ಗುಂಟೆಯಲ್ಲಿದೆ. ಈಗ ಆಟದ ವೈದಾನದಲ್ಲಿ ಅಕ್ರಮ ಎಸಗಲು ಹೊರಟಿದ್ದಾರೆ’ ಎಂದು ದೂರಿದರು.