ನಗರದ ಪೀತಾಂಬರ ಆಂಜನೇಯ ಸ್ವಾಮಿ, ತರಗು ಪೇಟೆ ಆಂಜನೇಯ ಸ್ವಾಮಿ, ಬಂಡೆಕೆರೆ ಆಂಜನೇಯ ಸ್ವಾಮಿ, ಮದಗದಕುಂಟೆ ಆಂಜನೇಯ ಸ್ವಾಮಿ, ಬನ್ನಿಮಂಗಲ ಆಂಜನೇಯ ಸ್ವಾಮಿ, ಲಕ್ಷ್ಮಿಪುರದ ಸೀತಾರಾಮ ದೇವಾಲಯ, ಅತ್ತಿಬೆಲೆ ಶಿರಡಿ ಸಾಯಿ ಮಂದಿರ, ಕೋಟೆ ವೇಣುಗೋಪಾಲಸ್ವಾಮಿ, ಸಿದ್ದೇಶ್ವರ ಸ್ವಾಮಿ, ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು.