ಪ್ರತಿ ವರ್ಷ ವಿಜಯ ದಶಮಿ, ಗುರು ಪೂರ್ಣಿಮಾ, ದತ್ತಜಯಂತಿ, ಮುಂತಾದ ದಾರ್ಮಿಕ ದಿನಗಳಲ್ಲಿ ವಿವಿಧ ಹೊಮ ಹವನ ಗಳನ್ನು ಮಾಡುವ ಮೂಲಕ ಭಕ್ತರಲ್ಲಿ ಧಾರ್ಮಿಕ ಭಾವನೆಗಳನ್ನು ಜಾಗ್ರುತಗೊಳೆಸುವ ಕಾರ್ಯವನ್ನು ದೇವಾಲಯದ ಆಡಳಿತ ಮಂಡಳಿ ಮಾಡುತ್ತಿದೆ. ಜೊತೆಗೆ ಆವರಣದಲ್ಲಿ ಗಣಪತಿ ಹಾಗು ನರಸಿಂಹ ಸ್ವಾಮಿ ದೇವಾಲಯ ಭಕ್ತರಿಗೆ ಆಕರ್ಷಣೆಯ ಕೇಂದ್ರವಾಗಿದೆ.