ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಸೈನಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತರಾಜು, ಗೌರವ ಅಧ್ಯಕ್ಷ ಡಿ.ಶಿವರಾಂ, ಉಪಾಧ್ಯಕ್ಷ ಮಾದಯ್ಯ, ಸಂಚಾಲಕ ಗಂಗಾಧರ್, ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ರೂಕ್ಮ, ನಿರ್ದೇಶಕ ರಾಮಪ್ಪ, ಮಾಜಿ ಸೈನಿಕರಾದ ಸುನೀಲ್ಕುಮಾರ್, ಶ್ರೀನಿವಾಸ ಹೀರೇಸ್ವಾಮಿ, ಎಚ್.ಎಸ್.ಸೊಂಬಯ್ಯ, ರಮೇಶ್ ಮಣ್ಣೆ, ಬಿ.ಜಿ.ಅಮರನಾಥ್ ಇದ್ದರು.