ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಸಾವಿತ್ರಿಬಾಯಿ ಫುಲೆ ಜಯಂತಿ | ಅಕ್ಷರ ಹಣತೆ ಬೆಳಗಿದ ತಾಯಿ: ಕಾರಹಳ್ಳಿ ಶ್ರೀನಿವಾಸ್

Published : 4 ಜನವರಿ 2026, 6:22 IST
Last Updated : 4 ಜನವರಿ 2026, 6:22 IST
ಫಾಲೋ ಮಾಡಿ
Comments
ಅಕ್ಷರವೇ ಅಸ್ತ್ರ
ಜ್ಯೋತಿಬಾ ಫುಲೆ ಸ್ವಾತಂತ್ರ್ಯ ಹೋರಾಟವನ್ನು ರಾಜಕೀಯ ಮಿತಿಯಿಂದ ಹೊರತೆಗೆದು ಸಾಮಾಜಿಕ ಸ್ವಾತಂತ್ರ್ಯದ ಹೋರಾಟವನ್ನಾಗಿ ರೂಪಿಸಿದರು. ಅಕ್ಷರವೇ ಶಸ್ತ್ರ ಎಂಬ ನಂಬಿಕೆಯಿಂದ ಸಾವಿತ್ರಿಬಾಯಿ ಫುಲೆ ತಮ್ಮ ಬದುಕಿನ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಪಿ. ನರಸಪ್ಪ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT