ಶುಕ್ರವಾರ ಬೆಳಿಗ್ಗೆ 6-15ರಿಂದ ರಾತ್ರಿ 8 ಗಂಟೆವರೆಗೆ ಪವಿತ್ರ ನದಿಗಳಾದ ಗಂಗ, ಯಮುನಾ, ಕಾವೇರಿ, ಕಪಿಲ, ಕಬಿನಿ, ಹೇಮಾವತಿ, ತುಂಗಭದ್ರ ನದಿಗಳ ಪವಿತ್ರ ಜಲ ಮತ್ತು ಪುಣ್ಯಕ್ಷೇತ್ರಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ತಲಕಾಡು ಹಾಗೂ ಶ್ರೀ ಮಲೆಮಹದೇಶ್ವರಸ್ವಾಮಿ ಬೆಟ್ಟದ ತೀರ್ಥಗಳಿಂದ ಬಿಲ್ವಪತ್ರೆ ಸಮೇತ ಭಕ್ತಾಧಿಗಳ ಕೈಯಿಂದಲೇ ಶ್ರೀ ಅರುಣಾಚಲೇಶ್ವರಸ್ವಾಮಿಗೆ ಜಲಾಭಿಷೇಕ ನಡೆಯುವುದು.