ಕಲಾವಿದ ಕೆ.ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್, ಬಿ.ಎಸ್.ಎನ್.ಎಲ್. ನಾಮಿನಿ ನಿರ್ದೇಶಕ ಕನಕರಾಜು, ಕರವೇ ಶಿವಕುಮಾರ್, ಜೆ.ಆರ್. ಮುನಿವೀರಣ್ಣ, ಸೀತಾರಾಮಯ್ಯ, ವಿ.ಸುಭ್ರಮಣಿ, ಟಿ. ಗೋವಿಂದರಾಜು, ಅಮರೇಂದ್ರಪ್ಪ, ಭೈರೇಗೌಡ, ಚಂದ್ರಮುಖಿ ರಮೇಶ್, ಮುಖ್ಯಶಿಕ್ಷಕಿ ಬಿ. ಉಮಾದೇವಿ, ನಳಿನಾ, ಮೈತ್ರಿ, ಪ್ರಭು, ಶ್ರೀಧರ್ ಇದ್ದರು.