ಇಡೀ ದೇಶದ ಗಮನ ಸೆಳೆದಿದ್ದ ಡ್ರೀಮ್ಸ್ ಇನ್ ಫ್ರಾ ಟಿಜಿಎಸ್ ಗೃಹ ಕಲ್ಯಾಣ್ ಪ್ರಕರಣದ ₹1,400 ಕೋಟಿ ಹಗರಣ, ಅಪಾರ್ಟ್ ಮೆಂಟ್ಸ್ಗಳ ಬಹು ಕೋಟಿ ಹಗರಣದ ಪ್ರಮುಖ ರೂವಾರಿಯಾಗಿದ್ದ ದಿಶಾಚೌಧರಿ, ರಾಯಚೂರು ಜಿಲ್ಲೆ ಸಿಂಧನೂರಿನ ನಕಲಿ ಭತ್ತದ ಗೋದಾಮುಗಳ ₹25 ಕೋಟಿ ಹಗರಣ ಹಾಗೂ 4 ವರ್ಷಗಳ ಕಾಲ ಸಿಬಿಐ, ಸಿಐಡಿ ಇಂಟಲಿಜೆನ್ಸ್ ಕೈಗೂ ಸಹ ಸಿಗದೆ ತಪ್ಪಿಸಿಕೊಂಡಿದ್ದ ಇಂಟರ್ ಪೋಲ್ ರೆಡ್ಕಾರ್ನರ್ ಆರೋಪಿ ಅಲೆಕ್ಸಾಂಡರ್ ಬ್ರೂನೊ ವೆಹ್ನೆಲ್ಟ್ ಎಂಬಾತನನ್ನು ಬಂಧಿಸುವಲ್ಲಿ ತೋರಿರುವ ಸಾಧನೆಗಳಿಗಾಗಿ ಎಂ.ಬಿ.ನವೀನ್ಕುಮಾರ್ ಅವರು ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.