ಪುಟ್ಟಯ್ಯನ ಅಗ್ರಹಾರ ಎಂಪಿಸಿಎಸ್ ಅಧ್ಯಕ್ಷ ಟಿ.ವೆಂಕಟೇಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿಕೆಂಪಣ್ಣ, ಸದಸ್ಯ ಪಿ.ಶಂಕರಪ್ಪ, ಸುನಿಲ್ ಕುಮಾರ್, ಕಾಂಗ್ರೆಸ್ ಒಬಿಸಿ ಜಿಲ್ಲಾ ಅಧ್ಯಕ್ಷ ರಾಜ್ಕುಮಾರ್, ನಿರ್ದೇಶಕರಾದ ಮಂಜುನಾಥ್, ಕುಚ್ಚಪ್ಪ, ಎನ್.ಕೃಷ್ಣಮೂರ್ತಿ, ಗಂಗಪ್ಪ, ಸಿ.ಕೃಷ್ಣಮೂರ್ತಿ, ಪಿ.ಟಿ.ದೇವರಾಜು, ರಾಮಯ್ಯ, ಪಿ.ಟಿ.ಕೃಷ್ಣಮೂರ್ತಿ, ಗೌರಮ್ಮ, ಮುನಿಯಮ್ಮ, ಮುಖ್ಯಕಾರ್ಯನಿರ್ವಾಹಕ ಕೆ. ಹನುಮಂತರಾಜು ಹಾಜರಿದ್ದರು.