ಯರಗಟ್ಟಿ: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುರಗೋಡ ಆರಕ್ಷರ ಠಾಣೆ ಸಹಯೋಗದಲ್ಲಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಹಾಗೂ ರಸ್ತೆ ಸಂಚಾರ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿಮೂಡಿಸುವ ಅಭಿಯಾನ ನಡೆಯಿತು.
ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವವನ್ನು ತಡೆದು ಹೆಲ್ಮೆಟ್ ಧರಿಸದಿರೆ ಆಗುವ ಲಾಭ ಮತ್ತು ಹಾನಿ ಕುರಿತು ತಿಳಿ ಹೇಳದರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾನೂನ ಉಲಂಘಿಸಿದರೆ ದಂಡ ಕಟ್ಟಬೇಕಾಗುತ್ತದೆ ಎಂದರು.
ಸಿಪಿಐ ಈರಯ್ಯ ಮಠಪತಿ ನೇತೃತದಲ್ಲಿ ಪಿಎಸ್ಐ ಐ.ಎಂ. ಹಿರೇಗೌಡ್ರ ಶಿಬ್ಭಂದಿ ವರ್ಗ ಇದ್ದ.ರು