<p><strong>ಮುನವಳ್ಳಿ:</strong> ಕಟಕೋಳ ಗ್ರಾಮದ ಪ್ರಿಯದರ್ಶಿನಿ ಕನ್ನಡ ವಿದ್ಯಾಲಯದ ಹಿರೇಮಠ ಶಾಲೆಯ 36 ನೇ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.</p>.<p>ಸಮಾರಂಭವನ್ನು ಯುವ ಮುಖಂಡ ಮಲ್ಲಣ್ಣ ಯಾದವಾಡ ಉದ್ಘಾಟಿಸಿದರು</p>.<p>ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವದರ ಜೊತೆಗೆ ಸಂಸ್ಕೃತಿ ಕಲಿಸುತ್ತಿರುವ ಮಠ ಮಾನ್ಯಗಳ ಕಾರ್ಯ ಶ್ಲಾಘನೀಯ ಎಂದರು.</p>.<p>ವೀರಭದ್ರಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿತ ಮಕ್ಕಳು ಉನ್ನತಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.</p>.<p>ಮುತ್ತುರಾಜ ಬಡಿಗೇರ ಉಪನ್ಯಾಸ ನೀಡಿದರು. ರೇಣುಕ ಗಡದೇಶ್ವರ ದೇವರು, ಟಿ.ಪಿ.ಮನೋಳಿ ಹಾಜರಿದ್ದರು.<br />ಶಿವಾನಂದ ಚಾಯಪ್ಪಗೋಳ, ಎಸ್.ಪಿ.ಕರಲಿಂಗಪ್ಪನವರ, ಬಿ.ಡಿ.ಹಿರೇಮಠ, ಟಿ.ಎನ್.ಮುರಂಕರ, ಪಿ.ಸಿ.ಹೂಲಿ, ಗಂಗಾಧರಯ್ಯ ಹಿರೇಮಠ, ಬಾಳನಗೌಡ ಹೊಸಮನಿ, ನವೀನ ನಲವಡೆ, ಎಸ್.ವಿ.ದಿವಟಗಿ, ಪ್ರಕಾಶ ಪವಾರ, ರಮೇಶ ಕಾಡೇಶನವರ, ಕಲ್ಲಪ್ಪ ತುಪ್ಪದ, ತಾರಾಬಾಯಿ ನಲವಡೆ, ಅವಿನಾಶ ನಲವಡೆ ಹಾಜರಿದ್ದರು. ಎಮ್.ಎಚ್.ಹಗೆದಾಳ ಸ್ವಾಗತಿಸಿದರು, ಶಿಕ್ಷಕ ಜಂಗನ್ನವರ ನೀರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನವಳ್ಳಿ:</strong> ಕಟಕೋಳ ಗ್ರಾಮದ ಪ್ರಿಯದರ್ಶಿನಿ ಕನ್ನಡ ವಿದ್ಯಾಲಯದ ಹಿರೇಮಠ ಶಾಲೆಯ 36 ನೇ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.</p>.<p>ಸಮಾರಂಭವನ್ನು ಯುವ ಮುಖಂಡ ಮಲ್ಲಣ್ಣ ಯಾದವಾಡ ಉದ್ಘಾಟಿಸಿದರು</p>.<p>ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವದರ ಜೊತೆಗೆ ಸಂಸ್ಕೃತಿ ಕಲಿಸುತ್ತಿರುವ ಮಠ ಮಾನ್ಯಗಳ ಕಾರ್ಯ ಶ್ಲಾಘನೀಯ ಎಂದರು.</p>.<p>ವೀರಭದ್ರಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿತ ಮಕ್ಕಳು ಉನ್ನತಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.</p>.<p>ಮುತ್ತುರಾಜ ಬಡಿಗೇರ ಉಪನ್ಯಾಸ ನೀಡಿದರು. ರೇಣುಕ ಗಡದೇಶ್ವರ ದೇವರು, ಟಿ.ಪಿ.ಮನೋಳಿ ಹಾಜರಿದ್ದರು.<br />ಶಿವಾನಂದ ಚಾಯಪ್ಪಗೋಳ, ಎಸ್.ಪಿ.ಕರಲಿಂಗಪ್ಪನವರ, ಬಿ.ಡಿ.ಹಿರೇಮಠ, ಟಿ.ಎನ್.ಮುರಂಕರ, ಪಿ.ಸಿ.ಹೂಲಿ, ಗಂಗಾಧರಯ್ಯ ಹಿರೇಮಠ, ಬಾಳನಗೌಡ ಹೊಸಮನಿ, ನವೀನ ನಲವಡೆ, ಎಸ್.ವಿ.ದಿವಟಗಿ, ಪ್ರಕಾಶ ಪವಾರ, ರಮೇಶ ಕಾಡೇಶನವರ, ಕಲ್ಲಪ್ಪ ತುಪ್ಪದ, ತಾರಾಬಾಯಿ ನಲವಡೆ, ಅವಿನಾಶ ನಲವಡೆ ಹಾಜರಿದ್ದರು. ಎಮ್.ಎಚ್.ಹಗೆದಾಳ ಸ್ವಾಗತಿಸಿದರು, ಶಿಕ್ಷಕ ಜಂಗನ್ನವರ ನೀರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>