ವಿಮೋಚನಾ ಸಂಘದ ಅಧ್ಯಕ್ಷ ಬಸವಪ್ರಭು ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಎಂ.ಎನ್. ಬಳಿಗಾರ, ತಾಲ್ಲೂಕು ಪಂಚಾಯ್ತಿ ಇಒ ರವಿ ಬಂಗಾರಪ್ಪನವರ, ಬಿಇಒ ಸಿ.ಎಂ. ನೇಮಗೌಡ, ಸಿಡಿಪಿಒ ಉದಯಗೌಡ ಪಾಟೀಲ, ತಾಲ್ಲೂಕು ಕ್ರೀಡಾ ಅನುಷ್ಠಾನಾಧಿಕಾರಿ ನಾಮದೇವ ಮಿರಜ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಅರ್ಜುನ ಬಡಿಗೇರ, ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ಎಚ್.ಎ., ಜಿ.ಎ.. ಚನಗೊಂಡ, ವಿಮೋಚನಾ ಸಂಘದ ಸದಸ್ಯರಾದ ಅರ್ಮುಗಂ ಕಾರ್ತಿ, ಶಿವಪುತ್ರ ಯಾದವಾಡ, ಮಂಜುನಾಥ ಪಾಟೀಲ, ಎಂ.ಬಿ. ತೋಟಗಿ ಇದ್ದರು.