ನನಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವ ಶ್ರೇಯ ಇಡೀ ಬೆಳಗಾವಿ ಜಿಲ್ಲೆಯ ಜನರಿಗೆ ಸಲ್ಲುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡಲು ನೀವೆಲ್ಲರೂ ಆಶೀರ್ವಾದ ಮಾಡಿದ್ದೀರಿ
ಪ್ರಭಾಕರ ಕೋರೆ, ರಾಜ್ಯಸಭೆ ಮಾಜಿ ಸದಸ್ಯ
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಭಾಕರ ಕೊರೆ ಅವರನ್ನು ಮಹಾನಗರ ಪಾಲಿಕೆ ಹಾಗೂ ಬಿಜೆಪಿಯ ಬೆಳಗಾವಿ ತಾಲ್ಲೂಕಿನ ಘಟಕಗಳಿಂದ ಶೀಘ್ರ ಸತ್ಕರಿಸಲಾಗುವುದು. ಅವರನ್ನು ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಕಾಣುವ ದಿನ ಬೇಗ ಬರಲಿ